‘ನೇರ ತೂಗು ಮೂಲಕ ರೈತರಿಗೆ ಸೌಲಭ್ಯ ಒದಗಿಸಿದರೆ ಬೇಸಿಗೆಯಲ್ಲಿ ಮೆಕ್ಕೆ ಜೋಳ, ಗೋಧಿ, ಹೆಸರು, ಉದ್ದು, ಸೂರ್ಯಕಾಂತಿ ಬೆಳೆಯಲು ಅನುಕೂಲ ವಾಗುತ್ತದೆ. ಆದರೆ, ಅಧಿಕಾರಿಗಳು ರೈತರ ಬಗ್ಗೆ ಕಳಕಳಿ, ಕಾಳಜಿ ತೋರುತ್ತಿಲ್ಲ. ನೀರು ಬಿಡು ತ್ತಾರೆ ಎನ್ನುವ ಭರವಸೆಯನ್ನೆ ರೈತರು ಕಳೆದು ಕೊಂಡಿದ್ದಾರೆ’ ಎಂದು ದೂರಿದ್ದಾರೆ.