ಗಂಗಾಮತ ಸಮಾಜದ ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಮಲಗುಂದ, ಮುಖಂಡರಾದ ಶಾಂತಪ್ಪ ಹಳೆಕೋಟಿ, ಸಂತೋಷ ಸುಣಗಾರ, ಚಂದ್ರಪ್ಪ ಜಾಲಗಾರ, ಭಾಸ್ಕರ ಹುಲಮನಿ, ಅಶೋಕ ಆರೆಗೊಪ್ಪ, ಸಿದ್ಧರಾಮಣ್ಣ ಚಿಕ್ಕಣ್ಣನವರ, ಬಲ್ಲಣ್ಣ ಬಂಕಾಪೂರ, ಗುರುರಾಜ ನಿಂಗೋಜಿ, ಮಂಜನಾಥ ಕುಂದೂರ, ನಾಗೇಂದ್ರ ತುಮರಿಕೊಪ್ಪ ಪ್ರತಿಭಟನೆಯಲ್ಲಿ ಇದ್ದರು.