ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ನಾಯಕ ಸಯ್ಯದ್ ಶಾ ಗಿಲಾನಿಯ ಅಳಿಯ ಅಲ್ತಾಪ್ ಅಹ್ಮದ್ ಶಾ, ಗಿಲಾನಿಯ ಆಪ್ತ ಸಹಾಯಕ ಬಷೀರ್ ಅಹ್ಮದ್ ಭಟ್, ಹುರಿಯತ್ನ ಮಾಧ್ಯಮ ಸಲಹೆಗಾರ ಅಫ್ತಾಬ್ ಅಹ್ಮದ್ ಶಾ, ಪ್ರತ್ಯೇಕತಾವಾದಿ ಸಂಘಟನೆ ನ್ಯಾಷನಲ್ ಫ್ರಂಟ್ನ ಮುಖ್ಯಸ್ಥ ನಯೀದ್ ಅಹ್ಮದ್ ಖಾನ್, ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ನ ಅಧ್ಯಕ್ಷ ಫಾರೂಕ್ ಅಹ್ಮದ್ ದರ್, ಹುರಿಯತ್ನ ಮಾಧ್ಯಮ ಸಲಹೆಗಾರ ಮೊಹಮ್ಮದ್ ಅಕ್ಬರ್ ಖಾಂಡೆ, ತೆಹ್ರೀಕ್ ಎ ಹುರಿಯತ್ ಪದಾಧಿಕಾರಿ ರಜಾ ಮೆಹ್ರಾಜುದ್ದೀನ್ ಕಲ್ವಲ್, ಹವಾಲಾ ಜಾಲದ ನಿರ್ವಾಹಕ ಜಹೂರ್ ಅಹ್ಮದ್ ಶಾ ವಟಲ್ ಮತ್ತು ಕಲ್ಲು ತೂರಾಟ ನಡೆಸಿದ ಕಮ್ರಾನ್ ಯೂಸುಫ್ ಹಾಗೂ ಜಾವೇದ್ ಅಹ್ಮದ್ ಭಟ್ ಇತರ ಆರೋಪಿಗಳು.