ಹಿರಿಯರಾದ ಶಶಿಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ ಸೋನಾರ ಅಧ್ಯಕ್ಷತೆ ವಹಿಸಿದ್ದರು. ವೀರೇಶ ಬಂಗಾರಶೆಟ್ಟರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿನಾಯಕ ನಾಯಕ, ಭರತೇಶ ಜೋಷಿ, ಶಿವಪ್ಪ ನೀರಾವರಿ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ದೊಡ್ಡಪ್ಪ ಜ್ಯೋತಿ, ಶಂಕರಮ್ಮ ಪಾಟೀಲ, ಡಾ.ಪ್ರೀತಿ ಪಾಟೀಲ, ಉಮೇಶ ಹಿರೇಮಠ, ಹನುಮಂತರಾವ ದೇಸಾಯಿ, ಸಂಗಪ್ಪ ಕಡಿವಾಲ ಇತರರು ಇದ್ದರು.