ಧಾರವಾಡ: ‘ರಾಜಕೀಯ ಪಕ್ಷವೊಂದರ ಬಾಲ ಬಡಿಯುತ್ತಾ ಶಾಸನ ಸಭೆ, ಪ್ರಾಧಿಕಾರ ಹಾಗೂ ಅಕಾಡೆಮಿಗಳಂಥ ಆಯಕಟ್ಟಿನ ಸ್ಥಾನ ಆಕ್ರಮಿಸಿ
ಕೊಂಡಿರುವ ಚಿಕ್ಕ ಗುಂಪು ನಮ್ಮ ಸರ್ಕಾರದ ಸಾಂಸ್ಕೃತಿಕ ನೀತಿಯನ್ನು ನಿಯಂತ್ರಿಸುತ್ತಿದೆ’ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ
ಡಾ. ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.