ಮಹಿಳಾ ದೌರ್ಜನ್ಯ ತಡೆ ಕಾಯ್ದೆಕುರಿತು ನ್ಯಾಯವಾದಿ ಎಸ್.ಆರ್.ಚಲವಾದಿ ಉಪನ್ಯಾಸ ನೀಡಿದರು. ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ನ್ಯಾಯವಾದಿ ಆರ್.ಎಚ್.ಕೊಕಾಟಿ ಉಪನ್ಯಾಸ ನೀಡಿದರು. ಪಿ.ಎಸ್.ಐ ಚಂದ್ರಶೇಖರ.ಪಿ.ಬದ್ನೂರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎಂ.ಎನ್.ಭಮಸಾಗರ, ಆರ್.ಎಸ್.ಪಟ್ಟದಕಲ್ಲ, ಸಿದ್ದು.ಬಿ.ಸಜ್ಜನ, ಎಸ್.ಆರ್.ಐಹೊಳ್ಳಿ, ಎ.ಸಿ.ಗೌಡರ, ಸಿ.ಡಿ.ಪಿ.ಓ ಮುರಳೀಧರ ದೇಶಪಾಂಡೆ, ಪಟ್ಟಣ ಪಂಚಾಯಿತಿ ಸದಸ್ಯ ಉಪಸ್ಥಿತರಿದ್ದರು.