ಕುಲಭೂಷಣ ಬಿಡುಗಡೆಗೆ ಒತ್ತಾಯ: ಪಾಕಿಸ್ತಾನ ಬಂಧಿಸಿರುವ ಭಾರತದ ಕುಲಭೂಷಣ ಜಾಧವ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮೈಸೂರಿನ ವಿ.ಕೆ. ರಾವ್ ಅವರು ಕುಲಭೂಷಣ ಅವರ ಭಾವಚಿತ್ರ ಹೊಂದಿದ ಗಾಳಿಪಟವನ್ನು ಹಾರಿಸಿದರು. ಡ್ರಾಗನ್, ಕಾರ್ಟೂನ್ ಪಾತ್ರಗಳು, ಸೂಪರ್ಮ್ಯಾನ್ ಸೇರಿ ಹಲವು ಆಕರ್ಷಕ ಗಾಳಿಪಟಗಳು ಬಾನಿನಲ್ಲಿ ಹಾರಾಡಿದವು.