ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್.ಪಿ. ನರಸಿಂಗನಾಯ್ಯ, ರೇಣುಕಾ ಹನುಮಂತಪ್ಪ, ತಹಶೀಲ್ದಾರ್ ಬಿ. ಶಿವಕುಮಾರ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶಿಲ್ಪಾ ಮೌನೇಶ್, ಇಒ ಆನಂದ್ಕುಮಾರ್, ಪ್ರೊಬೇಷನರಿ ತಹಶೀಲ್ದಾರ್ ರಶ್ಮಿ, ಪುರಸಭೆ ಸದಸ್ಯ ಕೆ.ಜಿ. ವಸಂತಗೌಡ್ರು, ಸಮಾಜ ಮುಖಂಡರಾದ ಶಿವಪ್ಪ, ಲೋಕೇಶ್, ಸತ್ಯನಾರಾಯಣ್, ಶಿರಾಳಕೊಪ್ಪ ಎಂ. ನವೀನ್ಕುಮಾರ್ ಉಪಸ್ಥಿತರಿದ್ದರು.