ಸಿಪಿಐ ರಾಜ್ಯ ಘಟಕದ ಸಹ ಕಾರ್ಯದರ್ಶಿ ಸಾತಿ ಸುಂದರೇಶ, ತಾಲ್ಲೂಕು ಕಾರ್ಯದರ್ಶಿ ಎಚ್. ವೀರಣ್ಣ, ಮುಖಂಡರಾದ ನಾಗಭೂಷಣ್ ರಾವ್, ಆರ್. ಸ್ವಾಮಿ, ಎಚ್.ಎ. ಅಧಿಮೂರ್ತಿ, ಬಿ. ಸಿದ್ಲಿಂಗಪ್ಪ, ಎಐವೈಎಫ್ ರಾಜ್ಯ ಉಪಾಧ್ಯಕ್ಷ ಕಟ್ಟಿ ಬಸಪ್ಪ, ಸಂಡೂರು ತಾಲ್ಲೂಕು ಕಾರ್ಯದರ್ಶಿ ಆರ್. ಸ್ವಾಮಿ, ದೇವೇಂದ್ರಪ್ಪ, ಹಲಗಿ ಸುರೇಶ್, ಅಂಗನವಾಡಿ ಫೆಡರೇಷನ್ ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ವಿ. ಮಾಳಿಗಿ, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷೆ ದಾಕ್ಷಾಯಣಿ, ಮಹಾಂತಮ್ಮ, ರತ್ನಮ್ಮ ಇದ್ದರು.