ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ಸಿಪಿಎಂ ಭಾನುವಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಪತ್ರಕರ್ತರೊಂದಿಗೆ ಮಾತನಾಡಿದ ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ್ ರೆಡ್ಡಿ, ಸಾಮಾನ್ಯವಾಗಿ ಜಾತ್ಯತೀತ ಪಕ್ಷಗಳು ಒಂದೇ ವೇದಿಕೆಯಡಿ ಬರಬೇಕು ಎಂಬುದು ಪಕ್ಷದ ನಿಲುವು. ಆದರೆ, ಚುನಾವಣಾ ಮೈತ್ರಿ ವಿಷಯ ಬೇರೆ ಎಂದರು.