ಪೀಠೋಪಕರಣಗಳನ್ನು ಗ್ರಾಹಕರ ಮನೆಗೆ ಇಳಿಸಿ ಹಿಂದಿರುಗುವಾಗ ಬನ್ನೇರುಘಟ್ಟ ರಸ್ತೆಯ ಟಿ.ಜಾನ್ ಕಾಲೇಜು ಬಳಿ ಅವರ ಲಾರಿ ಕೆಟ್ಟುನಿಂತಿತ್ತು. ಆಗ, ಶಿವಣ್ಣ ಹಾಗೂ ಮತ್ತೊಬ್ಬ ಕಾರ್ಮಿಕ ನಾಗರಾಜ್ ವಾಹನವನ್ನು ಹಿಂಬದಿಯಿಂದ ತಳ್ಳಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದರು.