ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಂಗಿರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ, ಕಸಬಾ ಹೋಬಳಿ ಅಧ್ಯಕ್ಷ ಡಿ.ಎಸ್.ಜಯರಾಂ, ಗೌರವಾಧ್ಯಕ್ಷ ಆಶ್ವತ್ಥ ನಾರಾಯಣರೆಡ್ಡಿ, ಮುಖಂಡರಾದ ಪೂಲವಾರಿಪಲ್ಲಿ ಸುಧಾಕರ್, ವೆಂಕಟೇಶ್, ಶ್ರೀನಿವಾಸರೆಡ್ಡಿ, ನಾರಾಯಣರೆಡ್ಡಿ, ನರಸಪ್ಪ, ತಿಪ್ಪಣ್ಣ ರಾಮಚಂದ್ರ, ಪ್ರಕಾಶ, ನಾರಾಯಣ, ಚಂದ್ರಮೋಹನ್, ನರಸಿಂಹಪ್ಪ ಭಾಗವಹಿಸಿದ್ದರು.