ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನಾರ್ಹ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

‘ಶುದ್ಧೀಕರಣ ಪ್ರಕ್ರಿಯೆ: ಅಸಂಗತ ಪ್ರಹಸನ’ ಸಂಪಾದಕೀಯ (ಪ್ರ.ವಾ., ಜ. 17) ಓದಿ ತುಂಬ ಸಂತೋಷವಾಯ್ತು. ಇದು ನಮ್ಮ ಮೆಚ್ಚಿನ ‘ಪ್ರಜಾವಾಣಿ’ಯ ಹೆಗ್ಗಳಿಕೆ, ಹೆಗ್ಗುರುತು. ಕನ್ನಡದಲ್ಲಿ ಈ ರೀತಿಯ ಆರೋಗ್ಯಕರ ಚಿಂತನೆ ಹೊಂದಿದ ಮತ್ತೊಂದು ದೈನಿಕ ಇಲ್ಲವೇ ಇಲ್ಲ. ಆ ಕಾರಣಕ್ಕಾಗಿಯೇ ನಮಗೆ ‘ಪ್ರಜಾವಾಣಿ’ಯ ಬಗ್ಗೆ ಅಭಿಮಾನ, ಗೌರವ.

ಊರುಕೇರಿಗಳಲ್ಲಿನ ಹೊಲಸಿನ ಬಗ್ಗೆ ತಲೆಕೆಡಿಸಿಕೊಳ್ಳದವರು ತಮ್ಮ ಅಂತರಂಗದ ಕೊಳಕನ್ನು ಬಯಲಿಗಿಟ್ಟಿದ್ದಾರೆ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT