ತಹಶೀಲ್ದಾರ್ ಗಂಗಾಧರ ಮಾಳಗಿ ಅವರು ಮನವಿ ಸ್ವೀಕರಿಸಿ, ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸುವ ಭರವಸೆ ನೀಡಿದರು. ಪ್ರಮೋದ ಜೋಶಿ, ಸುಹಾಸಿನಿ ಜೋಶಿ, ಸೋನಕ್ಕ ಜೋಶಿ, ವಿಶ್ವಾಸ ಸುಣಧೋಳಿ, ಪ್ರಸನ್ನ ಕುಲಕರ್ಣಿ, ಪವನ ಜೋಶಿ, ಶೇಷಾಚಲ ಹೊನ್ನತ್ತಿ, ಅವಿನಾಶ ಕುಲಕರ್ಣಿ, ಚಿದಾನಂದ ಯಾರ್ದಿ, ರವಿ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಅನೀಲ ಸುಣಧೋಳಿ, ನಿತೀಶ ದೇಶಪಾಂಡೆ ಇದ್ದರು.