‘ಬಿಜೆಪಿ ಸರ್ಕಾರದಲ್ಲಿ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ವರದಿಯನ್ನು ಸಲ್ಲಿಸಲಾಗಿತ್ತು. ಆಗಲೂ ವರದಿ ಜಾರಿಯಾಗಲಿಲ್ಲ. ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಜಾರಿಯಾಗಲಿಲ್ಲ. ಆ ಪಕ್ಷಗಳ ಅಡಿಯಾಳಾಗಿ ನಮ್ಮ ಮುಖಂಡರು ಕೆಲಸ ಮಾಡುತ್ತಿರುವುದೇ ಈ ಪರಿಸ್ಥಿತಿಗೆ ಕಾರಣ’ ಎಂದು ದೂರಿದರು. ಮುಖಂಡರಾದ ಅರ್ಜುನ್, ಜಗನ್ನಾಥ್, ಸಿದ್ದಣ್ಣ, ಈಶ್ವರಪ್ಪ, ಶಿವಕುಮಾರ್, ಕೃಷ್ಣಪ್ಪ ಇದ್ದರು.