ವಿಚಾರಣೆಯ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದರಿಂದ ಪ್ರಾಸಿಕ್ಯೂಶನ್ ವಕೀಲರು, ಆರೋಪಿಗಳು ಹಾಗೂ ಪ್ರತಿವಾದಿ ತಂಡಗಳ ಭದ್ರತೆಗೆ ಅಪಾಯವುಂಟಾಗುತ್ತದೆ. ಮಾತ್ರಲ್ಲದೆ ಈ ಹಿಂದೆ ತಪ್ಪಾದ ವರದಿಗಳಿಂದಾಗಿ ಎರಡೂ ಕಡೆಗಳಲ್ಲಿ ಪೂರ್ವಾಗ್ರಹ ಸೃಷ್ಟಿಯಾಗುವಂತಾಗಿತ್ತು ಎಂಬ ಕಾರಣ ನೀಡಿ ಮಾಧ್ಯಮಗಳು ವರದಿ ಮಾಡುವುದಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ನಿರ್ಬಂಧ ಹೇರಿತ್ತು.