ಮೋದಿ ಹಾಗೂ ಅವರ ಪಕ್ಷ ಹಿಂಸಾ ಪ್ರವೃತ್ತಿಗಳನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದೆ. ಪ್ರತಿಭಟನಾಕಾರರು ಶಾಲಾ ಮಕ್ಕಳ ಮೇಲೆ ಹಲ್ಲೆ, ಆಸ್ತಿ–ಪಾಸ್ತಿ ನಾಶ ಮಾಡಿದ್ದಾರೆ. ಈ ಎಲ್ಲಾ ದುಷ್ಕೃತ್ಯಗಳಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಇವರು ಸೌಮ್ಯವಾಗಿಯೇ ಪ್ರತಿಭಟನಾಕಾರರ ದೌರ್ಜನ್ಯಕ್ಕೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.