ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವ ಅಗತ್ಯ

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ರಾಷ್ಟ್ರಕೂಟರ ಆಡಳಿತ ಕಾಲದ ವೈಭವವನ್ನು ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ರಾಷ್ಟ್ರಕೂಟ ಉತ್ಸವ’ ಆಚರಿಸಲು ಮುಂದಾಗಿರುವುದು ಸ್ತುತ್ಯರ್ಹ.

ವಾಸ್ತುಶಿಲ್ಪದ ಅತ್ಯದ್ಭುತ ಕೊಡುಗೆ ಎನಿಸಿರುವ ಎಲ್ಲೋರಾದ ಕೈಲಾಸನಾಥ ದೇಗುಲ, ಕನ್ನಡಿಗರ ವ್ಯಕ್ತಿತ್ವವನ್ನು ವಿಶದವಾಗಿ ವರ್ಣಿಸಿದ, ಕನ್ನಡದ ಮೊದಲ ಉದ್ಗ್ರಂಥ- ಅಮೋಘವರ್ಷನ ‘ಕವಿರಾಜಮಾರ್ಗ’ ಮುಂತಾದ ಹಿರಿಮೆಯ ಗರಿಯನ್ನು ಕರ್ನಾಟಕದ ಮುಕುಟಕ್ಕೇರಿಸಿರುವ ರಾಷ್ಟ್ರಕೂಟ ರಾಜಮನೆತನವನ್ನು ಸ್ಮರಿಸುವುದು ಇಂದಿನ ಅಗತ್ಯ. ಇಂಥ ಉತ್ಸವಗಳು ಇತಿಹಾಸದ ಬಗ್ಗೆ ಅರಿವು ಮೂಡಿಸಲು ಉಪಯುಕ್ತವಾಗಿವೆ.

– ಹಲವಾಗಲ ಶಂಭು, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT