ರಚನಾ (18) ಕಾಲೇಜು ಕಟ್ಟಡದ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆ ಚಿತ್ರದುರ್ಗುದ ಶಿಕ್ಷಕ ಮಂಜುನಾಥ್ ಎಂಬುವವರ ಮಗಳು. ರಚನಾ ಸಾಯುವುದಕ್ಕೆ ಮೊದಲೇ ಬರೆದಿಟ್ಟಿರುವ ಪತ್ರದ ಬಗ್ಗೆ ಹೆತ್ತವರು ಸಂದೇಹ ವ್ಯಕ್ತಪಡಿಸಿದ ಕಾರಣ, ಆಕೆ ಪತ್ರವನ್ನು ಹಸ್ತಾಕ್ಷರ ತಜ್ಞರಲ್ಲಿಗೆ ಪರಿಶೀಲನೆಗೆ ಕಳುಹಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.