ಬೆಂಗಳೂರು: ಮಾಡಿದುದನ್ನು ಉಣ್ಣಲೇಬೇಕೆಂದು ಕರ್ಮಸಿದ್ಧಾಂತ. ಇದು ಸಾಮಾಜಿಕ ತಾಣದಲ್ಲಿನ ಚಟುವಟಿಕೆಗೂ ಅನ್ವಯಿಸುತ್ತದೆ ಎಂಬುದಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಉದಾಹರಣೆ. ಇಲ್ಲಿಯವರೆಗೆ ಐಪಿಎಲ್ ಟಿ20 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದ ಆಫ್ಸ್ಪಿನ್ನರ್ ಹರ್ಭಜನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ (ಸಿಎಸ್ಕೆ) ಸ್ಥಾನಪಡೆದಿದ್ದಾರೆ.