‘ಅತ್ಯುನ್ನತ ಸಂಸ್ಥೆಯು ಅದರ ಜವಾಬ್ದಾರಿಗಳಿಗೆ ಬದ್ಧವಾಗಿರಬೇಕು, ಅಲ್ಲದೇ ಪ್ಯಾಲೆಸ್ಟೀನ್ ಹಾಗೂ ದೀರ್ಘಕಾಲದಿಂದ ಬಗೆಹರಿಯದೇ ಉಳಿದಿರುವ ಕಾಶ್ಮೀರದ ವಿಚಾರದಲ್ಲಿ ತಾನು ತೆಗೆದುಕೊಂಡಿರುವ ನಿರ್ಣಯಗಳಿಗೆ ಬದ್ಧವಾಗಿರಬೇಕು. ಇದರಿಂದ ವಿಶ್ವಸಂಸ್ಥೆ ಮೇಲಿನ ಸಂಪೂರ್ಣ ಭರವಸೆಯನ್ನೂ ಜನರೂ ಕಳೆದುಕೊಳ್ಳುವುದಿಲ್ಲ’ ಎಂದು ಅವರು ತಿಳಿಸಿದರು.