ಬೆಂಗಳೂರು: ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಚಂದನ್ ಗುಪ್ತಾ ಮೃತಪಟ್ಟಿದ್ದರು. ಈ ಸಂಬಂಧ ಟ್ವಿಟರ್ನಲ್ಲಿ #IamChandanGupta ಟ್ರೆಂಡ್ ಸೃಷ್ಟಿಯಾಗಿದೆ.
‘ಯಾವುದೇ ಪಕ್ಷಕ್ಕೆ ಸೇರಿರದ ಚಂದನ್ ಗುಪ್ತಾ ‘ವಂದೇ ಮಾತರಂ’ ಪಠಿಸಿದ್ದಕ್ಕೇ ಹತ್ಯೆಯಾಗುವುದಾದರೆ, ಜಿಹಾದಿಗಳನ್ನು ಬೆಂಬಲಿಸುತ್ತಿರುವ ಕೋಮುವಾದಿ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಪಾಡೇನು ಊಹಿಸಿ’ ಎಂದು ಶಾಸಕ ಸಿ.ಟಿ.ರವಿ ಟ್ವೀಟಿಸಿದ್ದಾರೆ.
If Chandan Gupta who isn't associated with any political group can be killed for chanting "Vande Mataram", imagine the plight of @RSSorg & @BJP4India Karyakartas in Karnataka where Jihadis are supported by the Communal CONgress Government. #IamChandanGupta