ಇವುಗಳನ್ನು ಸೇರ್ಪಡೆ ಮಾಡಲು ಯಾರದು ತಕರಾರಗಳಿಲ್ಲ. ಶಾಸಕ ಎಚ್.ವೈ. ಮೇಟಿ ಅವರು ಕೂಡ ಈ ಗ್ರಾಮಗಳನ್ನು ಸೇರಿಸಲು ಅನುಮೋದನೆ ನೀಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಅಶೋಕ ಹೆಗಡಿ, ಕಾರ್ಯದರ್ಶಿ ಸಂಜಯ ಬರಗುಂಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸೇರ್ಪಡೆಗೆ ಒಲವು ತೋರಿಸಿರುವ ಎಲ್ಲ ಪಂಚಾಯ್ತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಜನರಿಗೆ ಧನ್ಯವಾದಗಳು’ ಎಂದು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.