ವಿವಿಧ ಇಲಾಖೆಗಳ ಅಧಿಕಾರಿಗಳ, ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಜನರು ತುಂಬ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ರೀತಿ ಮಲತಾಯಿ ಧೋರಣೆ ಮುಂದುವರಿಸಿದರೆ ಸಮಿತಿ ಉಗ್ರ ಪ್ರತಿಭಟನೆ ನಡೆಲಾಗುವುದು’ ಎಂದು ಸಮಿತಿಯ ಅಕ್ಬರ ಯಾದಗಿರಿ, ಶ್ರೀನಿವಾಸ ಕಪಟಕರ, ಮುನ್ನಾ ಡಾಲಾಯತ, ಶ್ರೀನಿವಾಸ ಬಾರ್ಬರ, ಜಾಕಿರ್ ಕೋಳಿವಾಡ, ಸಂಜೀವ ಹೆಸರಡ್ಡಿ, ಇಮ್ತಿಯಾಜ್ ಶಿಗ್ಲಿ ಎಚ್ಚರಿಕೆ ನೀಡಿದರು.