‘ಜೆಡಿಎಸ್ನಿಂದ ಬೆಳೆದವರೇ ಪಕ್ಷವನ್ನು ಕೊಲ್ಲಲು ಹೊರಟಿದ್ದಾರೆ. ನಾನು ಜೀವಂತ ಇರುವವರೆಗೂ ಅದು ಸಾಧ್ಯವಿಲ್ಲ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು. ನನ್ನ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಬದುಕಿದ್ದೇನೆ. ಅದನ್ನು ನನ್ನ ಜೀವನಚರಿತ್ರೆಯಲ್ಲಿ ತೆರೆದಿಡುತ್ತೇನೆ’ ಎಂದರು.