ಇಲ್ಲವಾದರೆ ಬೀದಿಗಿಳಿದು ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು. ನವಲಗುಂದ ನಗರದ ಧ್ಯಾವಮ್ಮನ ಗುಡಿಯ ಬಳಿ ಇರುವ ನಮ್ಮ ಮನೆಯ ನಿವಾಸದಲ್ಲಿ ಜ.31ರಂದು ಬೆಳಿಗ್ಗೆ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಕೈಗೊಂಡ ಬಳಿಕ ಅಲ್ಲಿಂದ ನವಲಗುಂದದಿಂದ ಕಣಕುಂಬಿಗೆ ತೆರಳಿ, ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.