ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂದನ್ ಹಾಗೂ ಎನ್ಎಸ್ಯುಐ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಬಾಲಾಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಚೇತನ್, ಸಿ.ಜಿ,ಮುರುಗೇಶ್, ವಾಗೀಶ್, ವಿಕಾಸ್ ನಾಡಿಗ್, ವಿನಯ್ ತಾಂದ್ಲೆ, ರವಿಕುಮಾರ್, ಪ್ರಮೋದ್, ವಿಜಯ್, ಧನಂಜಯ್, ಶ್ರವಣ, ಅನಿಲ್ ಆಚಾರ್ ಅವರೂ ಇದ್ದರು.