‘ಕಳೆದ ಹತ್ತು ವರ್ಷಗಳಿಂದ ಈ ಲೀಗ್ ನಡೆಯುತ್ತಿದೆ. ಇದರಿಂದ ಏನು ಪ್ರಯೋಜನ ಆಗಿದೆ ಎಂಬುದರ ವಿಶ್ಲೇಷಣೆ ಮಾಡುವ ಕಾಲ ಈಗ ಸಮೀಪಿಸಿದೆ. ನಿರಂತರವಾಗಿ ನಿಯಮ ಉಲ್ಲಂಘನೆ ಮಾಡಿರುವ ಲೀಗ್ಗೆ ಸಂಬಂಧಿಸಿ ಸಾಕಷ್ಟು ಆರೋಪಗಳು ಕೂಡ ಇವೆ. ಈ ಬಗ್ಗೆ ಕೇಂದ್ರ ಸರ್ಕಾರ, ಆರ್ಬಿಐ ಮತ್ತು ಸಂಘಟಕರು ಗಂಭೀರ ಚಿಂತನೆ ನಡೆಸಬೇಕಾಗಿದೆ’ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.