ನಗರದ ಗಿಡಿಗಿ ಚೆನ್ನಪ್ಪ ವೃತ್ತದಿಂದ ಎಚ್.ಆರ್.ಗವಿಯಪ್ಪ ವೃತ್ತದವರೆಗೆ ಒಂದು ಕಿ.ಮೀ.ಗೂ ಹೆಚ್ಚು ದೂರ ಮಾನವ ಸರಪಳಿಯನ್ನು ರಚಿಸಲಾಗಿತ್ತು.
ಜೆ.ಸತ್ಯಬಾಬು, ಪ್ರೊ.ಶಾಂತನಾಯ್ಕ್, ಪಾಲಿಕೆ ಸದಸ್ಯರಾದ ಪರ್ವೀನ್, ಸುಧಾಕರ ದೇಸಾಯಿ, ಪರ್ವಿನ್, ಹನುಮ ಕಿಶೋರ್, ಕೆ.ಸೋಮಶೇಖರ್,
ಮಾಧವರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ಖಾಜಾ ಸಾಬ್, ಎಚ್.ಎಂ.ಕಿರಣ್, ಪಂಪಾಪತಿ, ಕಟ್ಟೆ ಬಸಪ್ಪ ಪಾಲ್ಗೊಂಡಿದ್ದರು.