</p><p>ಆಹಾರ ಸಂಸ್ಕರಣೆಗೆ 1400 ಕೋಟಿ ಮೀಸಲು. ರೈತರು ಅಧಿಕ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ, ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ವ್ಯಾಪ್ತಿ ವಿಸ್ತರಿಸಲಾಗುತ್ತದೆ.</p><p>* ಉಜ್ವಲ ಯೋಜನೆ ಮೂಲಕ 8 ಕೋಟಿ ಮಹಿಳೆಯರಿಗೆ ನೂತನ ಎಲ್ಪಿಜಿ ಸಂಪರ್ಕ</p><p>* ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ವಿಶೇಷ ಯೋಜನೆ</p><p>* ಕೃಷಿ ಚಟುವಟಿಕೆಗಳಿಗಾಗಿ ₹10 ಲಕ್ಷ ಕೋಟಿಯಿಂದ ₹11 ಲಕ್ಷ ಕೋಟಿಗೆ ಹೆಚ್ಚಳ</p><p><strong>* ಶಿಕ್ಷಣ</strong></p><p>– ಶಿಕ್ಷಕರಿಗೆ ಸಂಯೋಜಿತ ಬಿಇಡಿ ಕಾರ್ಯಕ್ರಮ<br/> – ಕಪ್ಪು ಹಲಗೆಯಿಂದ ಡಿಜಿಟಲ್ ಬೋರ್ಡ್ ಕಡೆಗೆ<br/> – ಸಂಶೋಧನಾ ವಲಯಕ್ಕಾಗಿ ₹1 ಲಕ್ಷ ಕೋಟಿ<br/> – ವಡೋದರಾದಲ್ಲಿ ವಿಶೇಷ ರೈಲ್ವೆ ವಿಶ್ವವಿದ್ಯಾಲಯ<br/> – 1 ಸಾವಿರ ಬಿಟೆಕ್ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸರ್ಕಾರದಿಂದ ಅವಕಾಶ<br/> – ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯ: ನಮ್ಮ ಸರ್ಕಾರದ ಬದ್ಧತೆ</p></p>