ತಾಲೂಕಿನ ವಿವಿಧ ದೇವಾಲಯಗಳೂ ಬಂದ್: ಪಟ್ಟಣದ ಭೂ ಲಕ್ಷ್ಮೀ ವರಹಸ್ವಾಮಿ, ಗೌರೇಶ್ವರ, ಆಂಜನೇಯ, ಮಾರಮ್ಮ, ಸೇರಿದಂತೆ ತಾಲ್ಲೂಕಿನ ಅಗರ ಗ್ರಾಮದ ಲಕ್ಷ್ಮೀ ನರಸಿಂಹಸ್ವಾಮಿ, ಕಂದಹಳ್ಳಿ ಮಹದೇಶ್ವರ, ಮದ್ದೂರು ಗ್ರಾಮದ ಲಕ್ಷ್ಮೀ, ವಡಗೆರೆಯ ಬಿದ್ದಾಂಜನೇಯಸ್ವಾಮಿ ದೇವಾಲಯಗಳಲ್ಲೂ ಚಂದ್ರಗ್ರಹಣ ನಿಮಿತ್ತ ಭಕ್ತರಿಗೆ ದರ್ಶನ ಭಾಗ್ಯವಿರಲಿಲ್ಲ.