ಅವರು ಸುಮಧುರ ಮೆಲೋಡಿಸ್ ರವರು ರೂಪಿಸಿರುವ ಗವಿ ಸಿದ್ದಲಿಂಗೇಶ್ವರ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಹೇರಿ ವಾರಣಾಸಿ ಹಿರೇಮಠ ಹಾಗೂ ಭಂಗೀಮಠ ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಾಕನಪಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ, ಭಕ್ತಿಗೀತೆಗಳ ಸಾಹಿತ್ಯ ರಚನಾಕಾರ ಮಹೇಶ ಚಿಂತನಹಳ್ಳಿ, ದಾಸೋಹ ದಾನಿ ಬಸವರಾಜಪ್ಪ ಕೊಟ್ಟೂರು, ಪ್ರಾಂಶುಪಾಲ ಸುಭಾಷಚಂದ್ರ ಕಾವಲಿ, ಜಗನ್ನಾಥ ವೇದಿಕೆಯಲ್ಲಿದ್ದರು.