ಭೂತಾನ್ ಪ್ರಧಾನಿ ಲಯೊಂಚೆನ್ ಶೆರಿಂಗ್ ತೊಬ್ಗೆ, ಅರುಣಾಚಲ ಪ್ರದೇಶ, ಮಣಿಪುರದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, 16 ರಾಷ್ಟ್ರಗಳ ರಾಯಭಾರಿಗಳು ಮತ್ತು ಹೈಕಮಿಷನರ್, ಆರ್ಐಎಲ್ ಅಧ್ಯಕ್ಷ ಮುಕೇಶ್ ಅಂಬಾನಿ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ವೇದಿಕೆಯಲ್ಲಿದ್ದರು.
**
ಈಶಾನ್ಯ ರಾಜ್ಯಗಳು ಭಾರತದ ಅಭಿವೃದ್ಧಿಯ ನವಚಾಲಕ ಶಕ್ತಿಯಾಗಲಿವೆ
– ನರೇಂದ್ರ ಮೋದಿ, ಪ್ರಧಾನಿ