‘ಸಿಂಧನೂರನಲ್ಲಿ ಇದೇ 6 ರಂದು ರಾಯಚೂರು, ಕೊಪ್ಪಳ, ಬಳ್ಳಾರಿ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲಿ ತುಂಗಭದ್ರಾ ಜಲಾಶಯದ ಹೂಳಿನ ವಿಷಯ ಸೇರಿ ವಿವಿಧ ಸಮಸ್ಯೆ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು. ಮುಖಂಡರಾದ ಎಸ್. ಶರಣಪ್ಪ, ಜೆ.ಶ್ರೀಧರ, ಡಿ.ಶಿವಯ್ಯ, ಟಿ.ರಂಜಾನಸಾಬ್, ಎಂ.ಭೀಮನಗೌಡ, ಮುದ್ದನಗೌಡ, ಮೃತ್ಯುಂಜಯ ಇದ್ದರು.