ಸಭೆಯಲ್ಲಿ ಸಮಿತಿ ಸದಸ್ಯರಾದ ಜಯಸಿಂಹ, ಸಿ.ಎಂ.ನರಸಿಂಹಮೂರ್ತಿ, ಮಹಮದ್ ಅಸ್ಗರ್ ಮುನ್ನಾ, ಎಲ್.ಸುರೇಶ್, ಪ್ರಭುರಾಮ್, ರಮ್ಯಾ, ಪ್ರಾಂಶುಪಾಲರಾದ ಸುಮತಿ, ಉಪನ್ಯಾಸಕರಾದ ರುಕ್ಮಿಣಿ, ಪ್ರಭಾವತಿ, ಡಾ.ಮಂಜುನಾಥ, ಪಾರ್ವತಿ, ಸಿದ್ದರಾಜು, ಮಂಜುನಾಥ, ಸಾಕಮ್ಮ, ಕುಸುಮಾಕುಮಾರಿ, ನಿವೃತ್ತ ಶಿಕ್ಷಕ ಲಿಂಗಣ್ಣ, ಬಾಲಸುಬ್ರಮಣ್ಯ ಇದ್ದರು.