ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ಸಾಹಿತಿ ಸಿದ್ದರಾಮಸ್ವಾಮಿ ಹಿರೇಮಠ, ಗುತ್ತಿಗೆದಾರ ಬಸಯ್ಯ ಮ್ಯಾಗಳಮಠ, ಅಯ್ಯನಗೌಡ ಶೀಲವಂತರ, ಡಾ. ಶರಣಪ್ಪ ಕೊಪ್ಪಳ, ವರ್ತಕ ಅಮರಪ್ಪ ಕಲಬುರ್ಗಿ, ಪಪಂ ಸದಸ್ಯ ಸಿದ್ರಾಮೇಶ ಬೇಲೇರಿ, ಮಲ್ಲಿಕಾರ್ಜುನ ಟೆಂಗಿನಕಾಯಿ, ಸಂಗಪ್ಪ ರಾಮತಾಳ, ವೀರಭದ್ರಯ್ಯ ಹಿತ್ತಲಮನಿ, ಎಸ್.ಡಿ.ಅಪ್ಪಾಜಿ, ಬಸವರಾಜ ಜಾರಗಡ್ಡಿ, ವಿರುಪಾಕ್ಷಯ್ಯ ಗಂಧದ, ಮಲ್ಲನಗೌಡ ಹೊಸಮನಿ ಇದ್ದರು.