ಬಯೊಮೆಟ್ರಿಕ್ ಹೊಂದಾಣಿಕೆ ಆಗದಿದ್ದರೆ ಆಧಾರ್ ಗುರುತು ಚೀಟಿಯ ಪ್ರತಿ ಅಥವಾ ಆಧಾರ್ ನೋಂದಣಿ ಮಾಡಿದಾಗ ನೀಡಲಾಗುವ ನಮೂನೆಯನ್ನು ಸಲ್ಲಿಸಿದರೆ ಸಾಕು. ಜನರಿಗೆ ನೀಡಬೇಕಿರುವ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿ ರಾಜ್ಯಗಳಿಗೆ ಕೇಂದ್ರ ಸಂಪುಟ ಕಾರ್ಯದರ್ಶಿ ಸೂಚನೆ ಕಳುಹಿಸಿದ್ದಾರೆ ಎಂದು ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸು
ತ್ತಿರುವ ಸಂವಿಧಾನ ಪೀಠಕ್ಕೆ ತಿಳಿಸಲಾಗಿದೆ.