ಬಡ್ಡಿ ದರ ಕಡಿತ ಮಾಡಿದಾಗಲೆಲ್ಲ ಬ್ಯಾಂಕ್ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣಕ್ಕೆ ಆರ್ಬಿಐ, 2016ರ ಏಪ್ರಿಲ್1ರಿಂದ ‘ಎಂಸಿಎಲ್ಆರ್’ ವ್ಯವಸ್ಥೆ ಜಾರಿಗೆ ತಂದಿತ್ತು. ಇದರಿಂದ ಮೂಲ ದರ ಆಧರಿಸಿ ಮಂಜೂರು ಮಾಡಿದ ಸಾಲಗಳು ‘ಎಂಸಿಎಲ್ಆರ್‘ ವ್ಯವಸ್ಥೆಗೆ ಬದಲಾಗಬೇಕಿತ್ತು. ಆದರೆ, ಬ್ಯಾಂಕ್ಗಳು ಇದನ್ನು ಪಾಲಿಸಿಲ್ಲ.