ಎಸ್. ಆರ್. ವಸಂತಕುಮಾರ್(ನಿವೃತ್ತ ಹಿರಿಯ ಉಪನೋಂದಣಾಧಿಕಾರಿ), ಇಮ್ತಿಯಾಜ್ ಆಹ್ಮದ್ (ಹಿರಿಯ ಉಪನೋಂದಣಾಧಿಕಾರಿ), ಕೆ.ಎಂ. ನಾಗಭೂಷಣ್(ಉಪನೋಂದಣಾಧಿಕಾರಿ), ಸಿದ್ದರಾಮೇಗೌಡ (ಎಫ್ಡಿಎ), ರಾಗೀಂದ್ರಪ್ಪ ಮತ್ತು ಕಮಲಾಕ್ಷಿ (ಇಬ್ಬರೂ ಎಸ್ಡಿಎ), ಡಿ.ಆರ್. ನರಸಿಂಹಯ್ಯ (ನಿವೃತ್ತ ಸಹಾಯಕ) ಮತ್ತು ಕೆ.ಕೆ. ಮ್ಯಾಥ್ಯೂ (ಡಿ ಗ್ರೂಪ್ ನೌಕರ) ವಿರುದ್ಧ ಪ್ರಕರಣ ದಾಖಲಾಗಿದೆ.