ಜನಾಂದೋಲನ ಮಹಾಮೈತ್ರಿಯ ಸಂಚಾಲಕ ರಾಘವೇಂದ್ರ ಕುಷ್ಟಗಿ ಪ್ರಾಸ್ತಾವಿಕ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಯಿಂದ 20 ಶಾಸಕರನ್ನು ಗೆಲ್ಲಿಸಿಕೊಂಡು, ರಾಜ್ಯದ ಶೋಷಿತರ, ದಮನಿತರ, ಮಹಿಳೆಯರ ಹಾಗೂ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ಸಿಪಿಎಂನ ಬಿ.ರುದ್ರಯ್ಯ, ಚಾಮರಸ ಮಾಲಿಪಾಟೀಲ, ಡಾ.ವಿ.ಎ.ಮಾಲಿಪಾಟೀಲ, ಲಕ್ಷ್ಮಣಗೌಡ ಕಡಗಂದೊಡ್ಡಿ, ಜೆ.ಬಿ.ರಾಜು, ಜಾನ್ವೆಸ್ಲಿ, ಮೋಕ್ಷಮ್ಮ ಇದ್ದರು.