ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕಳೆದ ವರ್ಷದ ಭತ್ತದ ಬೆಳೆ ವಿಮಾ ಪರಿಹಾರ ಈತನಕ ರೈತರಿಗೆ ಸಿಕಿಲ್ಲ, ಸರ್ಕಾರದ ವಿಳಂಬ ನೀತಿ ಖಂಡಿಸಿ ಬಿಜೆಪಿಯ ಪ್ರತಿಭಟನೆಗೆ ಆಡಳಿತ ಪಕ್ಷ ಅವಮಾನಗೊಳಿಸುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಜೈಲಿಗೆ ಅಟ್ಟುತ್ತಿದೆ. ಹತಾಶೆಗೊಂಡ ರೈತರು ಹೋರಾಟ ತೀವ್ರಗೊಳಿಸುವ ಸಂಭವವಿದೆ’ ಎಂದು ಅವರು ಹೇಳಿದರು.