ತಾಲ್ಲೂಕಿನಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡಗಳ ಸ್ಥಿತಿಗತಿ ವೀಕ್ಷಿಸಿದ ಬೆಳಗಾವಿ ಕೃಷಿ ಇಲಾಖೆ ಉಪನಿರ್ದೇಶಕ ಎಚ್.ಡಿ. ಕೊಳೇಕರ ಹೊಲಗಳಲ್ಲಿ ಬೆಳೆ ನೋಡಿ ‘ಕೆಲವರು ತರಕಾರಿ ಬೆಳೆದಿದ್ದಾರೆ, ಅದರಿಂದ ವಾರಕ್ಕೆ ₹4 ರಿಂದ ₹5 ಸಾವಿರ ಹಣ ಪಡೆಯುತ್ತಿರುವುದನ್ನು ಕೇಳಿ ಸಂತ ಸಪಟ್ಟರು, ಅಗತ್ಯವಾದರೆ ತಾಲ್ಲೂಕಿಗೆ ಇನ್ನಷ್ಟು ಕೃಷಿಹೊಂಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಕೃಷಿ ಅಧಿಕಾರಿ ಎಂ.ಐ. ಅತ್ತಾರ ತಿಳಿಸಿದರು.