ಸರೋಜ್ ಹಾಗೂ ಆತನ ಸ್ನೇಹಿತರು ಭಾನುವಾರ ರಾತ್ರಿ ರೆಸ್ಟೋರೆಂಟ್ಗೆ ಬಂದಿದ್ದರು. ಆಗ ಅನ್ಯರ ಜತೆ ವಾಗ್ವಾದ ಶುರುವಾಯಿತು. ಬಳಿಕ ಅಪರಿಚಿತರು ಸರೋಜ್ ಮೇಲೆ ಹಲ್ಲೆ ನಡೆಸಿದ್ದಾರೆ. ‘ ನನ್ನ ಸಹಾಯಕರ ಸಹಾಯದಿಂದ ಸರೋಜ್ನನ್ನು ಆಸ್ಪತ್ರೆಗೆ ದಾಖಲಿಸಿದೆ. ಆದರೆ ಚಿಕಿತ್ಸೆ ನಡೆಯುವ ವೇಳೆ ಸಾವೀಗೀಡಾದರು’ ಎಂದು ರೆಸ್ಟೋರೆಂಟ್ ಮಾಲೀಕ ಅಮಿತ್ ಉಪಾಧ್ಯಾಯ್ ಘಟನೆ ಬಗ್ಗೆ ವಿವರಿಸಿದ್ದಾರೆ.