ಗಂಗಾಮತ ಸಮಾಜದ ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಮಲಗುಂದ, ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಎ.ಎಸ್.ಬಳ್ಳಾರಿ, ಮಾಲತೇಶ ಚಿಕ್ಕಣ್ಣನವರ, ಬಲ್ಲಣ್ಣ ಬಂಕಾಪುರ, ಮಾಲತೇಶ ಪೂಜಾರ, ರಾಜು ಗೌಳಿ, ರವಿರಾಜ ಕಲಾಲ, ಭಾಸ್ಕರ ಹುಲಮನಿ, ಲಕ್ಷ್ಮಣ ಬಾಳಂಬೀಡ, ಪ್ರದೀಪ ಶೇಷಗಿರಿ, ಅಜ್ಜಪ್ಪ ಶಿರಳ್ಳಿ ವೇದಿಕೆಯಲ್ಲಿದ್ದರು.