ಗ್ರಾಮದ ವೀರಭದ್ರಯ್ಯ, ರವಿ. ಮರಿಸ್ವಾಮಿ, ದುಂಡಮಾದಮಾದಯ್ಯ ಎಂಬುವರಿಗೆ ಸೇರಿದ ಮಾವಿನ ತೋಟಗಳಲ್ಲಿನ ಹತ್ತಾರು ಮರಗಳು ಬೆಂಕಿಯಿಂದ ಹಾನಿಗೀಡಾಗಿವೆ. ತರಗೆಲೆಗಳು ಹೆಚ್ಚಾಗಿದ್ದ ಕಡೆ ಅಗ್ನಿಯ ಜ್ವಾಲೆಗಳು ಹೆಚ್ಚಾಗಿದ್ದು, ಸುತ್ತ ದಟ್ಟನೆಯ ಹೊಗೆಯು ಆವರಿಸಿಕೊಂಡಿತ್ತು. ಹೊಲಗಳಿಗೆ ತೆರಳಲು ರಸ್ತೆ ಇಲ್ಲದ ಕಾರಣ ಅಗ್ನಿಶಾಮಕ ದಳವೂ ಬರಲಾಗಲಿಲ್ಲ.