ಜನಸಾಮಾನ್ಯರಿಗೊಂದು ಕಾನೂನು, ಪ್ರಭಾವಿಗಳಿಗೊಂದು ಕಾನೂನು ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ, ಜನರ ಕಣ್ಣೊರೆಸಲು ಪೊಲೀಸರನ್ನು ಅಮಾನುತುಗೊಳಿಸಿ ನಾಟಕವಾಡುವ ರಾಜಕೀಯ ಧುರೀಣರು ಮಾತ್ರ ನಮ್ಮ ದೇಶದಲ್ಲಿ ಈಗಲೂ ‘ಹೆಚ್ಚು ಸಮಾನರು!’ ಹ್ಯಾರಿಸ್ ಪುತ್ರ ತಪ್ಪು ಮಾಡಿಲ್ಲವಾದರೆ ತಪ್ಪಿಸಿಕೊಂಡು ಓಡಾಡಿದ್ದೇಕೆ ಎಂಬ ಪ್ರಶ್ನೆ ಜನಸಾಮಾನ್ಯರ ತಲೆತಿನ್ನುತ್ತಿದೆ!