2 ವರ್ಷಗಳ ಶ್ರಮದಿಂದ ನಿಘಂಟು ರಚಿಸಲಾಗಿದೆ. ಒಟ್ಟು ನಾಲ್ಕು ಕಾರ್ಯಾಗಾರಗಳು ನಡೆದಿವೆ. ನಿಘಂಟು ರಚನಾ ಸಮಿತಿಯಲ್ಲಿ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಪ್ರೊ.ಮುಜಾಫರ ಅಸ್ಸಾದಿ, ಪ್ರೊ.ಕೃಷ್ಣ ಆರ್.ಹೊಂಬಾಳ್, ಡಾ.ಕೆ.ಎಸ್.ಗೋವಿಂದರಾಜು, ಡಾ.ಜಿ.ಆರ್.ಪೂರ್ಣಿಮಾ, ಶಬಾನಾ ಫರ್ಹೀನ್, ಹರೀಶ್, ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಅಧಿಕಾರಿ ಡಾ.ಶಹಜಾದ್ ಅಹಮದ್ ಅನ್ಸಾರಿ ಕಾರ್ಯನಿರ್ವಹಿಸಿದ್ದಾರೆ.