‘ಕೋಮುವಾದಿಗಳು ಯಾರೂ ಇಲ್ಲ. ಸಂಘ ಪರಿವಾರದವರು ಎಂದರೆ ಶರಣರು, ಸಂತರ ರೀತಿ ಇರುತ್ತಾರೆ. ಸಾಮಾಜಿಕ ಕಳಕಳಿ, ದೇಶಭಕ್ತಿ ಇರುತ್ತದೆ. ಅವರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಾರೆ. ಮುಖ್ಯಮಂತ್ರಿಗಳು ಸಂಘ ಪರಿವಾರದ ಒಳ ಹೋಗಿ ಬಂದರೆ ಅವರಿಗೂ ಗೊತ್ತಾಗುತ್ತದೆ. ಸುಮ್ಮನೆ ರಾಜಕಾರಣಕ್ಕೆ ಟೀಕಿಸುತ್ತೀರಿ’ ಎಂದು ಕಾರಜೋಳ ಹೇಳಿದರು.