ಲೋಕೋಪಯೋಗಿ ಇಲಾಖೆ ಎಇ ರವಿಕುಮಾರ್, ‘ಮಾರ್ಚ್ 28ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ನಡೆಯಲಿದೆ. ಉಳಿದಿರುವ ಅಲ್ಪ ಕಾಲಾವಧಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಬೇಕಿದೆ. ಹಗಲು –ರಾತ್ರಿ ಬಿರುಸಿನ ಕಾಮಗಾರಿ ನಡೆಸಿ ಗುಣಮಟ್ಟದ ರಸ್ತೆ ನಿರ್ಮಿಸಲಾ ಗುವುದು’ ಎಂದು ಹೇಳಿದರು. ತಹಶೀಲ್ದಾರ್ ದಯಾನಂದ್, ನಗರಸಭೆ ಎಇಇ ರಮೇಶ್, ಲೋಕೋಪಯೋಗಿ ಇಲಾಖೆ ಎಇಇ ಜಯಕುಮಾರ್ ಇದ್ದರು.