ಚೆನ್ನೈ: ತಮಿಳು ನಟ ಕಮಲ್ ಹಾಸನ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವ ನಿರ್ಧಾರ ಒಳ್ಳೆಯದು ಎಂದು ನಟ ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.
‘ಕಮಲ್ ಹಾಸನ್ ಕರೆದಿದ್ದ ಸಾರ್ವಜನಿಕ ಸಭೆ ಉತ್ತಮವಾಗಿತ್ತು. ನಾನು ಸಹ ಕಾರ್ಯಕ್ರಮವನ್ನು ವೀಕ್ಷಿಸಿದೆ. ನಮ್ಮ ಗುರಿ ಒಂದೇ ಆಗಿದ್ದು, ಸಾಧಿಸುವ ಮಾರ್ಗಗಳು ಬೇರೆಯಾಗಿವೆ. ಒಟ್ಟಾರೆ ಜನರಿಗೆ ಒಳ್ಳೆಯದನ್ನೆ ಮಾಡುತ್ತೇವೆ’ ಎಂದು ರಜನಿಕಾಂತ್ ಹೇಳಿದ್ದಾರೆ.
Kamal Haasan's public meeting was good, I watched it. Our paths & styles may be different but our goal is same, that is doing good for people: Rajinikanth in Chennai pic.twitter.com/67c8mr42xD